Labels

Wednesday, 1 January 2020

ಧರೆಯೊಳು ನಾ ಬಂದು dhareyolu naa bandu



ಧರೆಯೊಳು ನಾ ಬಂದು ಇರುಳು ಹಗಲು ನಿನ್ನ
ಸ್ಮರಣೆಯ ಮಾಡದೆ ಪರರ ಬಾಗಿಲ ಕಾಯ್ದೆ
ಮುರಲೀಧರ ಶ್ರೀಕೃಷ್ಣ ಪೊರಿಯೊ ತಪ್ಪನು ಕ್ಷಮಿಸಿ
ಗೊಲ್ಲರ ಸಖದವನೇ ಶ್ರೀವತ್ಸಾಂಕಿತನೇ
ನಾರದನಂದನ ನೀನು ಗಾರುಮಾಡಿಯೆನ್ನ
ದೂರಗ್ರಹಿಸಲು ಈಗ ಆರು ಕಾಯರೋ
ಜಾರ ಚೋರ ಕೃಷ್ಣ ಮಾರಜನಕ ನೀನು
ಪಾರಗಾಣಿಸು ದೇವ ಶಿರಿವತ್ಸಾಂಕಿತನೇ


No comments:

Post a Comment