Labels

Monday 22 June 2020

ಅಣು-ರೇಣು-ತೃಣದಲ್ಲಿ anusaar renu trunadalli

U
ಅಣು-ರೇಣು-ತೃಣದಲ್ಲಿ ಪರಿಪೂರ್ಣನಾಗಿರುವ
ಗುಣವಂತನೇ ನಿನ್ನ ಮಹಿಮೆ ಗಣನೆ ಮಾಡುವರಾರು?
ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ

ಜ್ಞಾನ ಸುಗುಣತತ್ತ್ವ ವೇಣುಗೋಪಾಲ ಹರೆ
ಕಾಣಿಸೊ ನಿನ್ನ ಮಹಿಮೆ ಪುರಂದರ ವಿಠಲ.

No comments:

Post a Comment