Tuesday, 7 January 2020

ಘನಾನಂದ ನಿಬಿಡವು ghamand nibidavu


ಘನಾನಂದ ನಿಬಿಡವು ತಾನೇ ತಾ |ಮನಬುದ್ಧಿಗಳು ಏನಿಲ್ಲ ಪ
ಮಹಾ ಮಾಯಾ ಮಾಯಾ ಅವ್ಯಾಕೃತಿ |ಆ ಹಿರಣ್ಯಗರ್ಭ ವಿರಾಟಲ್ಲ 1ಸ್ಥೂಲ ಸೂಕ್ಷ್ಮ ಕಾರಣ | ಮಹಾಕಾರಣಜಾಗ್ರತ್, ಸ್ವಪ್ನ, ಸುಷುಪ್ತಿ ಉನ್ಮನಿ ಬೆಳಕೆಲ್ಲ ||ಇದ್ದದ್ದು ಶಂಕರನ ಸುಖವಲ್ಲವೆ |ವಿದ್ಯಾ ಅವಿದ್ಯೆಯ ಕಲಕಿಲ್ಲ ||


No comments:

Post a Comment