Raghavendra Foundation

Largest collection of dasara padagalu. Largest collection of lyrics of Dasa sahitya. Free lyrics of more than 5000 haridasa sahitya padagalu. bhajana sahithya of dasara songs. The best bhajan songs.

Wednesday, 20 May 2020

ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ |ನಂಬಲಾರದೆ ಕೆಟ್ಟರು ಪ. nambi kettavarunte

›
ನಂಬಿ ಕೆಟ್ಟವರುಂಟೆ ಕೃಷ್ಣಯ್ಯನ ನಂಬಲಾರದೆ ಕೆಟ್ಟರು \\ಪ.\\ ಅಂಬುಜನಾಭನ ಪಾದವ ನೆನೆದರೆ ಇಂಬುಗೊಡದ ದುಃಖ ಹರಿಸುವ ಶ್ರೀ ಕೃಷ್ಣ\\ ಅಪ\\ ಬಲಿಯ ಪಾತಾಳಕಿಳುಹಿ ...

ನಂಬಬೇಡ ನಾರಿಯರನು nambabeda naariyaranu

›
ನಂಬಬೇಡ ನಾರಿಯರನು ಹಂಬಲಿಸಿ ಹಾರಯಿಸಬೇಡ ಅಂಬುಜಾಕ್ಷಿಯರೊಲುಮೆ ಬಯಲು ಡಂಬಕವೆಂದು ತಿಳಿಯಿರೊ \\ಪ.\\ ನೋಟವೆಲ್ಲ ಪುಸಿಯು ಸತಿಯ ರಾಟವೆಲ್ಲ ಸಂಚು ಸನ್ನೆ ಕೂಟವೆಲ್...

ನಂಬದಿರು ಈ ದೇಹ ನಿತ್ಯವಲ್ಲ

›
ನಂಬದಿರು ಈ ದೇಹ ನಿತ್ಯವಲ್ಲ ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೇ \\ಪ.\\ ಎಲು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ ಮಲಮೂತ್ರ ಒಳಗೆ ಕ್ರಿಮಿರಾಶಿಯಿಹವು || ಹಲವ...

ಧ್ವಜದ ತಿಮ್ಮಪ್ಪ dhwajada timmappa

›
ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ \\ಪ.\\ ಬಲದಲಬುಜಭವ ಭವಾದಿಗಳೆಡದಲಿ ಉಲಿವ ವೇದ - ಉಪನಿಷದುಗಳು || ಸಲುಗೆಯಲಿ ಸನಕಾದ...

ಧೂಪಾರತಿಯ ನೋಡುವ ಬನ್ನಿ dhooparatiya noduva banni

›
ಧೂಪಾರತಿಯ ನೋಡುವ ಬನ್ನಿ ನಮ್ಮ ಗೋಪಾಲಕೃಷ್ಣನ ಪೂಜೆಯ ಸಮಯದಿ \\ಪ.\\ ಅಗುರು ಚಂದನ ಧೂಪ ಗುಗ್ಗುಳ ಸಾಮ್ರಾಣಿ ಮಘಮಘಿಸುವ ಧೂಪದಾರತಿಯು || ಮಿಗಿಲಾದ ಏಕಾಂತ ಭಕ್ತಿ...

ಧಾನ್ಯ ದೊರಕಿತು ಎನಗೆ dhanya dorakito enage

›
ಧಾನ್ಯ ದೊರಕಿತು ಎನಗೆ ಧನವು ದೊರಕಿತು\\ ಪ\\ ಓಣಿಯೊಳಗೆ ಹೋದ ಮಾಣಿಕ್ಯದ ಹರಳು ದೊರಕಿತೋ \\ಅ.ಪ\\ ಕಟ್ಟಿ ಹಗೆಯ ಹಾಕುವುದಲ್ಲ ಒಟ್ಟಿ ಕೆಸರ ಬಡಿಯುವುದಲ್ಲ || ...

ಧರ್ಮವೇ ಜಯವೆಂಬ ದಿವ್ಯ ಮಂತ್ರ dharmave jayawemba divya mantra

›
ಧರ್ಮವೇ ಜಯವೆಂಬ ದಿವ್ಯ ಮಂತ್ರ ಮರ್ಮಗಳನೆತ್ತಿದರೆ ಒಳಿತಲಾ ಕೇಳಿ\\ ಪ.\\ ವಿಷವನುಣಿಸಿದಗೆ ಷಡುರಸವನುಣಿಸಲುಬೇಕು ದ್ವೇಷಮಾಡುವನ ಪೋಷಿಸಲು ಬೇಕು || ಹಸಿದು ಮನೆ ...
‹
›
Home
View web version

About Me

Raghavendra Foundation
View my complete profile
Powered by Blogger.